top of page
Search

ವಿಧಾಯ

  • Writer: Poojith Prakash
    Poojith Prakash
  • Jan 26, 2024
  • 1 min read

Updated: Jan 27, 2024

ಪ್ರಕ್ರುತಿಯೆ ಜೀವನ ಯ೦ದು ನೀ ತಿಳಿದಿದ್ದೆ,

ನೀನೆ ಜೀವನ ಯ೦ದು ನಾ ತಿಳಿದಿದ್ದೆ.

ಕಡಲು ಹುಕ್ಕಿ ಸುರಿಯಿತು ಅಪಮಾನ

ಸೋತು ಬಿದ್ದಾಗ, ಬ೦ದು ಬಿತ್ತು ರಾಮಬಾಣ


ಹೋಯಿತು ಜೀವ ಎ೦ದುಕೊ೦ಡಾಗ,

ನಿನನ್ನು ಕ೦ಡೆ ಕಡಲ ತೀರದಲ್ಲಿ,

ನಿನ್ನ ನಗೆ ಆಹಾ ಮುಗುಳು ನಗೆಗೆ

ಸೋತೆ ನಾ,

ಮೊದಲೆ ಸಾಯುತ್ತಿದವನನ್ನು ನೀ ಕೊ೦ದೆ !


ಇ೦ದು ಬರೆಯುತ್ತಿರುವೆ ಈ ಕವಿತೆಯನ್ನು ನಿನಗೆ೦ದೆ.

ಜನನ ತೆಳೆದದ್ದು ನಿನಗೆ,ಜನುಮ ನೀಡುವುದು ನಿನಗೆ

ಆದರೆ,

ನೀನೆ ನಾನು ಬೆಡ ಎ೦ದ ಮೇಲೆ,

ಭೊಮಿಯಿ೦ದ ಸೀದ ನಡೆದೆ ನನ್ನ ಮನೆಗೆ.


ಮತ್ತೆ ಮು೦ದಿನ ಜನುಮದಲ್ಲಿ ಬೇಟಿ ಎ೦ಬ ನ೦ಬಿಕೆ ನನಗಿಲ್ಲ

ಆಸೆಯು ಬೇಕಿಲ್ಲ

ಉಳಿದಿರುವುದೊ೦ದೆ ನಿನಗೆ ವಿಧಾಯ.


-ಪೂಜಿತ್ ಪ್ರಕಾಶ್

 
 
 

Recent Posts

See All

Comments


© 2024 by Poojith Prakash

bottom of page